ಮದುವೆಗೂ ಮುನ್ನ ದೈಹಿಕ ಸಂಬಂಧ ಬೇಡ: ಹೆಣ್ಣುಮಕ್ಕಳಿಗೆ ಸುಪ್ರೀಂ ಕೋರ್ಟ್ ನೀಡಿದ ಎಚ್ಚರಿಕೆ ಸಂದೇಶವೇನು?

SupremeCourt #JusticeBVNagarathna #MarriageAdvice #WomenSafety #LegalAwareness ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಕೈಕೊಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, “ಮದುವೆಗೂ ಮುನ್ನ ಯಾರನ್ನೂ ಅತಿಯಾಗಿ ನಂಬಬೇಡಿ” ಎಂದು ಹೆಣ್ಣುಮಕ್ಕಳಿಗೆ ಮಹತ್ವದ ಸಲಹೆ ನೀಡಿದೆ. ಪ್ರಕರಣದ ಹಿನ್ನೆಲೆ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತಾನು ಈಗಾಗಲೇ ಮದುವೆಯಾಗಿದ್ದರೂ ಸಹ, ಆ ವಿಷಯ ಮುಚ್ಚಿಟ್ಟು ಯುವತಿಯೊಬ್ಬಳಿಗೆ ಮದುವೆಯ ಭರವಸೆ ನೀಡಿದ್ದ. ಇದನ್ನು ನಂಬಿದ ಯುವತಿ ಆತನೊಂದಿಗೆ…

Read More

ಸಾಲಗಾರರಿಗೆ Big ರೀಲಿಫ್

ಸಾಲಗಾರರು ಯಾರೆಲ್ಲಾ ಇದ್ದೀರಾ ಅವರಿಗೆ ಇದು ನಿಜವಾಗಿಯೂ ಸಂತಸದ ಸುದ್ದಿ ಕಾರಣ ಏನು? ನಮ್ಮ ಬದುಕನ್ನು ನಾವು ಉತ್ತೇಜನ ಮಾಡಲು ನಾವು ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತೇವೆ. ಮತ್ತು ಅದಲ್ಲದೇ ಹೊರಗೆ online app ಮೂಲಕ ಸಹ ಸಾಲಗಳನ್ನು ಪಡೆಯುತ್ತೇವೆ.. ಕೆಲವೊಮ್ಮೆ ಕಾರಣಾಂತರದಿಂದ ಸಾಲಗಳ EMI ಕಟ್ಟಲು ಸಾದ್ಯವಿಲ್ಲದೆ ಇದ್ದಾಗ ಸಾಲಕೊಟ್ಟ ಬ್ಯಾಂಕ್ಗಳು ಕ್ರೀಮಿನಲ್ ಕೇಸ್ ಹಾಕುತ್ತಿದ್ದರು. ಇದು ಎಷ್ಟೋ ಕುಟುಂಬಗಳ ಮಾನ ಕಳೆದುಕೊಂಡ ಸಮಾಜದಲ್ಲಿ ಅವರಿಗೆ ಬದುಕಲು ಸಹ ಅಸಹ್ಯ ಉಂಟುಮಾಡುತಿತ್ತು.. ಇನ್ನೂ ಮುಂದೆ ಹಾಗೆ ಆಗಲ್ಲ…..

Read More

🥊 UFC Tonight Results: Did Paddy Pimblett Win? Justin Gaethje vs Paddy – Latest Updates, Rankings & Fight Buzz 🔥

The UFC lightweight division is on fire, and fans across the world are searching for one big question: 👉 Did Paddy Pimblett win tonight?👉 Who won UFC tonight?👉 Is Justin Gaethje fighting Paddy Pimblett next? Here’s a complete, updated breakdown covering UFC results, lightweight rankings, Paddy vs Justin rumors, net worth, odds, and more. 🔥…

Read More

ದೊನ್ನೆ ಬಿರಿಯಾನಿ ತಿಂದ ನಟ ಡಾಲಿ ಧನಂಜಯ್; ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ? ಎಂದು ಚರ್ಚೆ ಶುರು

ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದರ ಬಗ್ಗೆ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಂಗೇರಿ ಉಪನಗರದ ಅಪ್ಪು’ಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ನಟ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಬಿರಿಯಾನಿ, ಚಿಕನ್- ಮಟನ್ ಖಾದ್ಯಗಳನ್ನು ಸವಿದಿದ್ದಾರೆ. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ? ಎಂದು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತಾನು ಲಿಂಗಾಯತ ಎಂದು ಹೇಳಿಕೊಳ್ಳುವ ಬಸವಣ್ಣನವರ ವಚನಗಳನ್ನು ವೇದಿಕೆಗಳಲ್ಲಿ ಹೇಳುತ್ತಾ ಓಡಾಡುವ ಧನಂಜಯ್ ನಾನ್ ವೆಜ್ ತಿಂತಾರಾ ಎಂದು…

Read More

ICC Official Denied Visa for Bangladesh Visit Amid T20 World Cup Row: Report

The International Cricket Council (ICC) has reportedly faced an unexpected diplomatic setback after one of its officials was denied a visa for a planned visit to Bangladesh. The incident comes amid ongoing tensions surrounding the ICC Men’s T20 World Cup, adding another layer of controversy to an already sensitive situation. What Happened? According to reports,…

Read More

ದರ್ಶನ್‌ ಗೆ ಒಳ್ಳೆಯದಾಗಬೇಕು ಮತ್ತು ಡೆವಿಲ್ ಗೆಲ್ಲಬೇಕು – ಸುಮಲತಾ ಅಂಬರೀಷ್

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವ‍ರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎಂಬುದು ಎಲ್ಲಾರಿಗೂ ತಿಳಿದಿದೆ. ಆದರೆ ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ…

Read More

Video: ಮೊಮ್ಮಗಳ ಕೈ ತುತ್ತು ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಅಜ್ಜ ಅಜ್ಜಿಯಂದಿರ ಜೊತೆಗೆ ಸಮಯ ಕಳೆಯುವುದೆಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟ. ಇತ್ತ ಹಿರಿಜೀವಗಳು ಕೂಡ ತಮಗೆ ಮೊಮ್ಮಕ್ಕಳು ಇದ್ದು ಬಿಟ್ಟರೆ ಅವರೇ ಪ್ರಪಂಚವಾಗಿ ಬಿಡುತ್ತಾರೆ. ಇದೀಗ ಪುಟ್ಟ ಮಗುವೊಂದು ತನ್ನ ಪ್ರೀತಿಯ ಅಜ್ಜಿಗೆ ಕೈ ತುತ್ತು ನೀಡಿದೆ. ಈ ಹಿರಿಜೀವವೊಂದು ಮೊಮ್ಮಗಳ ಪ್ರೀತಿಯಲ್ಲಿ ಕರಗಿ ಹೋಗಿದ್ದು, ಈ ಹೃದಯಸ್ಪರ್ಶಿ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ. ಪುಟಾಣಿ (little kids) ಏನೇ ಮಾಡಿದ್ರು ನೋಡೋದಕ್ಕೆ ಚಂದ. ತನ್ನ ಜತೆಗೆ ಯಾರು ಆತ್ಮೀಯರಾಗಿರುತ್ತಾರೋ, ಪ್ರೀತಿ ತೋರುತ್ತಾರೋ ಅವರನ್ನು ಅತಿಯಾಗಿ ಹಚ್ಚಿಕೊಂಡು…

Read More

ನವೆಂಬರ್ 1 ರಿಂದ ಬ್ಯಾಂಕಿಂಗ್‌ ನಿಯಮದಲ್ಲಿ ಬದಲಾವಣೆ: ಬ್ಯಾಂಕ್‌ ಠೇವಣಿಗಳು, ಲಾಕರ್‌ಗಳಿಗೆ ಬಹು ನಾಮನಿರ್ದೇಶನದ ಆಯ್ಕೆ; ಗ್ರಾಹಕರ ಮೇಲೆ ಪರಿಣಾಮಗಳೇನು?

ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ನಿಯಮಗಳು ನ.1 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಇನ್ನುಮುಂದೆ ಗ್ರಾಹಕರು ಠೇವಣಿ ಖಾತೆಗಳಿಗೆ ಒಬ್ಬರ ಬದಲು ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡಬಹುದು. ಆದರೆ, ಲಾಕರ್‌ಗಳಿಗೆ ಒಬ್ಬರ ನಂತರ ಒಬ್ಬರ ನಾಮನಿರ್ದೇಶನ ಮಾತ್ರ ಸಾಧ್ಯ. ಈ ಬದಲಾವಣೆಗಳು ಗ್ರಾಹಕ ಸ್ನೇಹಿ ಆಗಿದ್ದು, ಅನುಕೂಲ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ನವೆಂಬರ್ 1, 2025 ರಿಂದ…

Read More

ದರ್ಶನ್ ಜೊತೆ ನಟಿಸಿದ್ದ ಕರಿ ಬಸಪ್ಪ; ಅಪರೂಪದ ವಿಡಿಯೋ ವೈರಲ್

ಕರಿ ಬಸಪ್ಪ, ‘ಬಿಗ್ ಬಾಸ್ ಕನ್ನಡ 12’ರ ಸ್ಪರ್ಧಿ, ದರ್ಶನ್ ಜೊತೆ ನಟಿಸಿದ್ದ ಅಪರೂಪದ ವಿಡಿಯೋ ವೈರಲ್ ಆಗಿದೆ. ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ ಆಗಿರುವ ಕರಿ ಬಸಪ್ಪ, ಈ ಹಿಂದಿನ ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಸಾಧನೆ ಕುರಿತು ಚರ್ಚೆಗಳ ನಡುವೆ ಈ ವಿಡಿಯೋ ಸದ್ದು ಮಾಡುತ್ತಿದೆ. ಇಂಟರ್​ನ್ಯಾಷನಲ್ ಬಾಡಿ ಬಿಲ್ಡರ್ ಕರಿ ಬಸಪ್ಪ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕೇವಲ ಬಾಡಿ…

Read More
sudeep

ಕೈಚಾಚಿದ್ದು, ಕಣ್ಣೀರು ಹಾಕಿದ್ದು ಸಾಕು: ವಿಷ್ಣು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಕರೆ

ಬೆಂಗಳೂರು:ಅಭಿಮಾನ ಸ್ಟುಡಿಯೋನಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವ ಘಟನೆ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ವಿಷ್ಣು ಅಭಿಮಾನಿಗಳಂತೆ, ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ತಮ್ಮ ಆಕ್ರೋಶ ಮತ್ತು ಬೇಸರವನ್ನು ತೋರಿಸಿದ್ದಾರೆ. ಸಮಾಧಿ ಧ್ವಂಸವಾದ ನಂತರ ತಮ್ಮ ವಿಡಿಯೋ ಸಂದೇಶದ ಮೂಲಕ ಸುದೀಪ್ ಅಭಿಮಾನಿಗಳಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ. “ವಿಷ್ಣು ಸರ್ ಸಮಾಧಿಯೊಟ್ಟಿಗೆ ಏನು ನಡೆಯಿತೋ, ಅದು ನಡೆಯಬಾರದಿತ್ತು. ನಾವು ಎಷ್ಟೋ ಬಾರಿ ಮನವಿ ಮಾಡಿದ್ದೇವೆ, ಅಧಿಕಾರದಲ್ಲಿದ್ದವರು ಸ್ವಲ್ಪ…

Read More