50 ಸಾವಿರ ಉಚಿತ ವಿದ್ಯಾರ್ಥಿವೇತನ Scholarship Scheme ದೊರೆಯಲಿದೆ ಈ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು Apply ಮಾಡಿ 

ಉತ್ತಮವಾದ ಶಿಕ್ಷಣ ಎಲ್ಲಾರಿಗೂ ಬೇಕಾಗಿದೆ ಆದರೆ ಆರ್ಥಿಕ ಪರಿಸ್ಥಿತಿಗಳು ಅವರ ಕನಸುಗಳಿಗೆ ತಡೆಗೊಡೆಯಾಗಿ ನಿಲ್ಲತ್ತವೆ. ಇಂತಹ ಪರಿಸ್ಥಿತಿಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ಹೀಗಿನಾ ಪೀಳಿಗೆಯಲ್ಲಿ ಹಲವು ಸಂಸ್ಥೆಗಳು ವಿದ್ಯಾರ್ಥಿಳಿಗೆ ಸ್ಕಾಲರ್‌ ಶಿಪ್‌ ನೀಡಲು ಯೋಜನೆಯನ್ನು ಶುರುಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತ್ತೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಾಯಕವಾಗಿವೆ. ಪ್ರಮುಖವಾಗಿ ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ತಿಳಿಸುತ್ತೇನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ join ಆಗಲು ಇಲ್ಲಿ ಕ್ಲಿಕ್ ಮಾಡಿ  Cadence Scholarship…

Read More

ಏನಿದು ಸಿಂಧು ನದಿ ಒಪ್ಪಂದ? ಪಾಕಿಸ್ತಾನಕ್ಕೆ ಹೀಗ ತಳಮಳ ಇದು ಪಾಕಿಸ್ತಾನ ಕಳೆದುಕೊಂಡ ಕೊನೆಯ ಅನುಬಂಧ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ, ಭಾರತ ಮತ್ತು ಪಾಕಿಸ್ತಾನ ನಡುವೆ ಅಲ್ಪಸ್ವಲ್ಪ ಉಸಿರಾಡುತ್ತಿದ್ದ ರಾಜತಾಂತ್ರಿಕ ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಪಹಲ್ಗಾಮ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಪಾಕಿಸ್ತಾನ ಹೇಳಿದ್ದರೂ, ಅದರ ಪಾತ್ರವನ್ನು ಸಾಬೀತುಪಡಿಸುವ ಹಲವಾರು ಪುರಾವೆಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಒಟ್ಟು ಐದು ಕಠಿಣ ಕ್ರಮಗಳನ್ನು ಭಾರತ ಘೋಷಿಸಿದೆ. ಈ ಪೈಕಿ ಸಿಂಧು ನದಿ ಒಪ್ಪಂದ ಕೂಡ ಒಂದಾಗಿದ್ದು, ಈ ಒಪ್ಪಂದದ ಸಂಪೂರ್ಣ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಮುಖ್ಯ…

Read More