🚀 ಮರುದಿನವೇ ಡೆಲಿವರಿ ಗ್ಯಾರಂಟಿ: ಅಂಚೆ ಇಲಾಖೆಯಿಂದ 3 ಪ್ರೀಮಿಯಂ ಸೇವೆಗಳಿಗೆ ಚಾಲನೆ, ವಿಳಂಬವಾದರೆ ಹಣ ವಾಪಸ್!

ಭಾರತೀಯ ಅಂಚೆ ಇಲಾಖೆ ಈಗ ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿ ಉಳಿದಿಲ್ಲ. ತಂತ್ರಜ್ಞಾನಕ್ಕೆ ಬೆಳೆದಂತೆ, ಖಾಸಗಿ ಕೊರಿಯರ್ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. ಹೌದು, ಅಂಚೆ ಇಲಾಖೆ ಈಗ ವೇಗದ ಕ್ರಾಂತಿಗೆ ನಾಂದಿ ಹಾಡಿದೆ. ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತುರ್ತು ದಾಖಲೆಗಳು ಮತ್ತು ಸರಕುಗಳ ತ್ವರಿತ ವಿತರಣೆಗಾಗಿ ಮೂರು ಹೊಸ ಪ್ರೀಮಿಯಂ ಸೇವೆಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ. ಈ ಹೊಸ ಸೇವೆಗಳು ಉತ್ತಮವಾಗಿವೆ 24 ರಿಂದ 48 ಗಂಟೆಗಳ ಒಳಗೆ ಡೆಲಿವರಿ…

Read More

🚨 ತೆರಿಗೆ ಪಾವತಿದಾರರೇ ಗಮನಿಸಿ: ಮಾರ್ಚ್ 31ರೊಳಗೆ ಈ ಕೆಲಸ ಮುಗಿಸದಿದ್ದರೆ ದಂಡ ಫಿಕ್ಸ್!

ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದೆ. ನಾವು 2025-26ರ ಆರ್ಥಿಕ ವರ್ಷದ ಕೊನೆಯ ಹಂತದಲ್ಲಿದ್ದೇವೆ. ತೆರಿಗೆ ಪಾವತಿದಾರರಿಗೆ ಮಾರ್ಚ್ 31, 2026 ಕೊನೆ ದಿನ, ಅದು ನಿಮ್ಮ ಹಣ ಉಳಿಸಲು ಇರುವ ಕೊನೆಯ ಅವಕಾಶ! ಒಂದು ವೇಳೆ ನೀವು ಈ ಗಡುವಿನೊಳಗೆ ಪ್ರಮುಖ ತೆರಿಗೆ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ, ಸಾವಿರಾರು ರೂಪಾಯಿ ದಂಡ ತೆರಬೇಕಾಗಬಹುದು ಅಥವಾ ಹೂಡಿಕೆಯ ಲಾಭದಿಂದ ವಂಚಿತರಾಗಬಹುದು. ನಿಮ್ಮ ಹಣವನ್ನು ಉಳಿಸಿಕೊಳ್ಳಲು ನೀವು ಮಾಡಬೇಕಾದ 6 ಪ್ರಮುಖ ಕೆಲಸಗಳು ಇಲ್ಲಿವೆ: 1. ಸೆಕ್ಷನ್ 80C ಅಡಿಯಲ್ಲಿ…

Read More

ದೊನ್ನೆ ಬಿರಿಯಾನಿ ತಿಂದ ನಟ ಡಾಲಿ ಧನಂಜಯ್; ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ? ಎಂದು ಚರ್ಚೆ ಶುರು

ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದರ ಬಗ್ಗೆ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಂಗೇರಿ ಉಪನಗರದ ಅಪ್ಪು’ಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ನಟ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಬಿರಿಯಾನಿ, ಚಿಕನ್- ಮಟನ್ ಖಾದ್ಯಗಳನ್ನು ಸವಿದಿದ್ದಾರೆ. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ? ಎಂದು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತಾನು ಲಿಂಗಾಯತ ಎಂದು ಹೇಳಿಕೊಳ್ಳುವ ಬಸವಣ್ಣನವರ ವಚನಗಳನ್ನು ವೇದಿಕೆಗಳಲ್ಲಿ ಹೇಳುತ್ತಾ ಓಡಾಡುವ ಧನಂಜಯ್ ನಾನ್ ವೆಜ್ ತಿಂತಾರಾ ಎಂದು…

Read More

ದಯವಿಟ್ಟು ಇನ್ನುಮುಂದೆ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಚಾಲು ಇರುವಂತೆ ನೋಡಿಕೊಳ್ಳಿ…Ration Card  Karnataka: ರೇಷನ್‌ ಪಡೆಯಲು ಇನ್ಮುಂದೆ OTP ಇದ್ದರೆ ಸಾಕು…ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್!

ಕರ್ನಾಟಕ ಸರ್ಕಾರವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸಲು ಹೊಸ ಬದಲಾವಣೆಯನ್ನು ಜಾರಿಗೆ ತರಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನು ಮುಂದೆ ಫಲಾನುಭವಿಗಳಿಗೆ ಮಾಸಿಕ ಪಡಿತರ ವಿತರಣೆ ಮಾಡುವಾಗ ಒನ್ ಟೈಮ್ ಪಾಸ್‌ವರ್ಡ್ (OTP) ಆಧಾರಿತ ವ್ಯವಸ್ಥೆಯನ್ನು ಬಳಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ದೊಡ್ಡ ಮಟ್ಟದ ಇದು ನೆರವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದಲ್ಲಿ ಪ್ರತಿಯೊಂದು…

Read More

Gruha Lakshmi Scheme: ಫೆಬ್ರವರಿ, ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ – ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ್‌

Gruha Lakshmi Scheme: ಗೃಹಲಕ್ಷ್ಮೀ ಯೋಜನೆ – ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆಗೆ ಸಿದ್ಧತೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ಸುದ್ದಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದು, 2023ರಲ್ಲಿ ಆರಂಭಗೊಂಡ ನಂತರ ಸುಮಾರು 1.2 ಕೋಟಿ…

Read More

🎥 ಕಮಲ್ ಹಾಸನ್ ವಿವಾದ: ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್!

ಬೆಂಗಳೂರು, ಜೂನ್ 1:ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಅವರು ಕ್ಷಮೆ ಕೇಳದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕನ್ನಡದ ಭಾವನೆಗೆ ಧಕ್ಕೆಯಾದಂತ ಮಾತುಗಳು ಕನ್ನಡಿಗರ ಆತ್ಮಾಭಿಮಾನಕ್ಕೆ ಹೊರೆ ತಂದಿವೆ ಎಂಬುದಾಗಿ ವಾಟಾಳ್ ನಾಗರಾಜ್ ತಿಳಿಸಿದರು. 💥 “ಕ್ಷಮೆ ಕೇಳಿ ಇಲ್ಲವೇ ಬಂದ್ ಗೆ ಸಿದ್ಧರಾಗಿ”: ವಾಟಾಳ್ ನಾಗರಾಜ್ ಕನ್ನಡ ಪರ ಹೋರಾಟಗಾರರ ಪ್ರತಿಷ್ಠಿತ ಮುಖಂಡ ವಾಟಾಳ್ ನಾಗರಾಜ್ ಅವರು ಮಾಧ್ಯಮಗಳೊಂದಿಗೆ…

Read More

ಮಡೆನೂರು ಮನು ವಿರುದ್ಧ ಕನ್ನಡ ಚಿತ್ರರಂಗದ ಕಠಿಣ ನಿರ್ಧಾರ: ನೂರಕ್ಕೂ ಹೆಚ್ಚು ಕೇಸ್ ದಾಖಲು!

#Exclusive | #MadenurManuControversy | #Shivanna | #Darshan | #DhruvaSarja | #KannadaCinema | #BreakingNews ಕನ್ನಡ ಚಿತ್ರರಂಗಕ್ಕೆ ತನ್ನದೆ ಆದ ಇತಿಹಾಸವಿದೆ. ಯಾರೋ ಒಬ್ಬ ಅಯೋಗ್ಯನಂತೆ ಮಾತನಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ತದಾನೆ. ತನ್ನ ಸಿನಿಮಾ ತೆರೆಗೆ ಬಂದ ಕೂಡಲೇ ನಟನೊಬ್ಬ ಚಿತ್ರರಂಗದ ದಂತಕಥೆಗಳನ್ನು ಟೀಕಿಸಿದ ಘಟನೆ ಇತ್ತೀಚೆಗೆ ಸುದ್ದಿ ಹೆಚ್ಚಾಗಿ ಕಾಣಿಸುತ್ತಿದೆ. ಮಡೆನೂರು ಮನು ಮಡೆನೂರು ಮನು ಎನ್ನುವ ವ್ಯಕ್ತಿಯ ವಿರುದ್ಧ ಕನ್ನಡದ ಸ್ಟಾರ್ ನಟರಾದ ಡಾ. ಶಿವರಾಜ್ ಕುಮಾರ್, ದರ್ಶನ್ ಮತ್ತು ಧ್ರುವ…

Read More

ಕಿಚ್ಚ ಸುದೀಪ್‌ ಕೈಗೆ ಬ್ಯಾಂಡೇಜ್‌! ಶೂಟಿಂಗ್‌ನಲ್ಲಿ ಗಾಯವೇ? ಅಭಿಮಾನಿಗಳಲ್ಲಿ ಆತಂಕ

ನಟ ಕಿಚ್ಚ ಸುದೀಪ್‌ – ಸ್ಯಾಂಡಲ್ವುಡ್‌ನ ಖ್ಯಾತ ನಟ, ಬಿಗ್‌ಬಾಸ್‌ ಹೋಸ್ಟ್‌ ಮತ್ತು ಅಭಿಮಾನಿಗಳ ಹೃದಯದ ರಾಜ. ಇತ್ತೀಚೆಗೆ ಅವರು ಕಾಣಿಸಿಕೊಂಡ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಕಾರಣ, ಸುದೀಪ್‌ ಅವರ ಕೈ ಗೆ ಬ್ಯಾಂಡೇಜ್, ಅವರಿಗೆ ಏನಾದರೂ ಗಾಯವಾಗಿದೆಯಾ ಎಂಬ ಚಿಂತೆ ಮೂಡಿದೆ. ವೈರಲ್‌ ವಿಡಿಯೋ: ಕೈಗೆ ಬ್ಯಾಂಡೇಜ್‌ ಹಾಕಿಕೊಂಡ ಕಿಚ್ಚ ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ ಅಭಿನಯದ ‘ನಾನು ಮತ್ತು ಗುಂಡ 2’ ಸಿನಿಮಾಗೆ ಶುಭಕೋರಿದ ವಿಡಿಯೋವೊಂದರಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಈ…

Read More

ಕಿಚ್ಚ ಸುದೀಪ್ ಮೋದಿ ಅವರಿಗೆ ಬರೆದ ಬಾವನಾತ್ಮಕ ಪತ್ರ: “ನಾನು ಇವತ್ತು ಒಬ್ಬ ನಾಗರೀಕನಾಗಿ ಬರೆಯುತ್ತಿದ್ದೇನೆ”

ಕಿಚ್ಚ ಸುದೀಪ್‌ನಿಂದ ಪ್ರಧಾನಿ ನರೇಂದ್ರ ಮೋದಿಗೆ ಭಾವನಾತ್ಮಕ ಪತ್ರ – ರಾಷ್ಟ್ರಕ್ಕಾಗಿ ನೀವು ಓದಲೇ ಬೇಕು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತಿರುವ ನಡುವೆಯೇ, ಕನ್ನಡ ಚಲನಚಿತ್ರ ರಂಗದ ಮಹಾನ್ ನಟ ಕಿಚ್ಚ ಸುದೀಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಒಂದು ಭಾವನಾತ್ಮಕ ಹಾಗೂ ರಾಷ್ಟ್ರಭಕ್ತಿ ಉಳ್ಳ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡುವ ಜೊತೆಗೆ ಭಾರತದ ಸೇನೆಯ ಶೌರ್ಯ, ಶಿಸ್ತು ಮತ್ತು ತ್ಯಾಗವನ್ನು ಹೊಗಳಿದ್ದಾರೆ….

Read More