ಕನಸು ಕಸಿದ ಡ್ರೀಮ್‌ಲೈನರ್‌: ಮದುವೆ ಬಳಿಕ ಪತಿಯನ್ನು ಕಾಣಲು ಹೊರಟ ಖುಷ್ಬೂಗೆ ಬದುಕೇ ಅಂತ್ಯ

✈️ ಅಹ್ಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಖುಷ್ಬೂ ರಾಜ್‌ಪುರೋಹಿತ್ ಅವರ ಕಥೆ ಮಾತ್ರವಲ್ಲ, ಪ್ರತಿ ಪ್ರಯಾಣಿಕನೂ ತನ್ನದೇ ಆದ ಭಾವುಕ ಹಿನ್ನೆಲೆಯೊಂದಿಗೇ ಹೊರಟಿದ್ದರು. ಮದುವೆಯ ಬಳಿಕ ಪತಿಯನ್ನು ಮೊದಲ ಬಾರಿ ನೋಡಲು ಹೊರಟ ದುರಂತ ಕಥೆ… ಮಾತ್ರ 5 ತಿಂಗಳ ಹಿಂದಷ್ಟೇ ರಾಜಸ್ಥಾನದಲ್ಲಿ ಖುಷ್ಬೂ ಮತ್ತು ವಿಪುಲ್ ಸಿಂಗ್ ಅವರ ಮದುವೆ ನಡೆದಿತ್ತು. ಪತಿ ವೈದ್ಯರಾಗಿದ್ದು ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ನೆಲೆಸಿದ್ದರು. ಮದುವೆಯ ಬಳಿಕ ಪತಿಯನ್ನು ಕಾಣದ ಖುಷ್ಬೂ, ಎಲ್ಲಾ ದಾಖಲೆ, ವೀಸಾ ಇತ್ಯಾದಿ…

Read More
Image Credit source: mahesh hariani/Moment/Getty Images

❝ಮದುವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ!❞ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆಯ ಅಭಿಪ್ರಾಯ

ಬೆಂಗಳೂರು, ಜೂನ್ 2 –ಮದುವೆ ಎಂಬುದು ಯಾವುದೇ ಹೆಣ್ಣಿನ ಜೀವನದಲ್ಲಿ ಮಹತ್ವದ ತಿರುವು. ಆದರೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಮಹಿಳೆಯ ಪೋಸ್ಟ್ ಮದುವೆಯ ಅಗತ್ಯತೆ ಮತ್ತು ಅದರ ಪರಿಣಾಮಗಳ ಬಗ್ಗೆ ಭಿನ್ನವಾದ ಚಿಂತನೆಗೆ ಕಾರಣವಾಗಿದೆ. 👩‍💻 ಮದುವೆ ಇಲ್ಲದೆ ಬದುಕಿದರೆ…? AsksIndianWomen ಎಂಬ ರೆಡ್ಡಿಟ್ ಖಾತೆಯಲ್ಲಿ, ಒಂದು ಮಹಿಳೆ ಅವಿವಾಹಿತ ಬದುಕಿನ ಲಾಭಗಳನ್ನು ವಿವರಿಸಿರುವುದೇ ಈ ಸುದೀರ್ಘ ಚರ್ಚೆಗೆ ದಾರಿ ಮಾಡಿದೆ. ಅವರ ಮತದಿಂದ ಕೆಲ ಮುಖ್ಯ ಅಂಶಗಳು: 👰 ಮದುವೆಯಾದ ಮೇಲೆ…

Read More

🎥 ಕಮಲ್ ಹಾಸನ್ ವಿವಾದ: ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್!

ಬೆಂಗಳೂರು, ಜೂನ್ 1:ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಅವರು ಕ್ಷಮೆ ಕೇಳದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕನ್ನಡದ ಭಾವನೆಗೆ ಧಕ್ಕೆಯಾದಂತ ಮಾತುಗಳು ಕನ್ನಡಿಗರ ಆತ್ಮಾಭಿಮಾನಕ್ಕೆ ಹೊರೆ ತಂದಿವೆ ಎಂಬುದಾಗಿ ವಾಟಾಳ್ ನಾಗರಾಜ್ ತಿಳಿಸಿದರು. 💥 “ಕ್ಷಮೆ ಕೇಳಿ ಇಲ್ಲವೇ ಬಂದ್ ಗೆ ಸಿದ್ಧರಾಗಿ”: ವಾಟಾಳ್ ನಾಗರಾಜ್ ಕನ್ನಡ ಪರ ಹೋರಾಟಗಾರರ ಪ್ರತಿಷ್ಠಿತ ಮುಖಂಡ ವಾಟಾಳ್ ನಾಗರಾಜ್ ಅವರು ಮಾಧ್ಯಮಗಳೊಂದಿಗೆ…

Read More

ಫುಟ್ಬಾಲ್ ಆಟವಾಡಿದ ಕಾಗೆ ಮತ್ತು ಪುಟ್ಟ ಹುಡುಗ – ಮನಗೆಲ್ಲುವ ಅಪರೂಪದ ದೃಶ್ಯ!

ಬೆಳಗಿನ ಜಾವ ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನಗಿಸುವಂತಾಗಿರುತ್ತವೆ, ಮತ್ತೆ ಕೆಲವು ಎಮೋಷನಲ್ ಆಗಿರುತ್ತವೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಎಂಥದ್ದೆಂದರೆ, ನೋಡಿದ್ರೆ ಕಣ್ಣು ನಂಬಲ್ಲ! ಕಾರಣ, ಇದರಲ್ಲಿ ಕಾಗೆಯೊಂದು ಪುಟ್ಟ ಬಾಲಕನೊಂದಿಗೆ ಫುಟ್ಬಾಲ್ ಆಡುತ್ತದೆ! ಎಲ್ಲಿ ನಡೆದಿದೆ ಈ ಅಪರೂಪದ ಘಟನೆ? ಈ ಅಚ್ಚರಿ ವಿಡಿಯೋ ದಕ್ಷಿಣ ಗೋವಾದಲ್ಲಿ ಚಿತ್ರೀಕರಿಸಲಾಗಿದ್ದು, ಈ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು Chadefootball ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಶೇರ್ ಮಾಡಿದ್ದು,…

Read More

ಮಡೆನೂರು ಮನು ವಿರುದ್ಧ ಕನ್ನಡ ಚಿತ್ರರಂಗದ ಕಠಿಣ ನಿರ್ಧಾರ: ನೂರಕ್ಕೂ ಹೆಚ್ಚು ಕೇಸ್ ದಾಖಲು!

#Exclusive | #MadenurManuControversy | #Shivanna | #Darshan | #DhruvaSarja | #KannadaCinema | #BreakingNews ಕನ್ನಡ ಚಿತ್ರರಂಗಕ್ಕೆ ತನ್ನದೆ ಆದ ಇತಿಹಾಸವಿದೆ. ಯಾರೋ ಒಬ್ಬ ಅಯೋಗ್ಯನಂತೆ ಮಾತನಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ತದಾನೆ. ತನ್ನ ಸಿನಿಮಾ ತೆರೆಗೆ ಬಂದ ಕೂಡಲೇ ನಟನೊಬ್ಬ ಚಿತ್ರರಂಗದ ದಂತಕಥೆಗಳನ್ನು ಟೀಕಿಸಿದ ಘಟನೆ ಇತ್ತೀಚೆಗೆ ಸುದ್ದಿ ಹೆಚ್ಚಾಗಿ ಕಾಣಿಸುತ್ತಿದೆ. ಮಡೆನೂರು ಮನು ಮಡೆನೂರು ಮನು ಎನ್ನುವ ವ್ಯಕ್ತಿಯ ವಿರುದ್ಧ ಕನ್ನಡದ ಸ್ಟಾರ್ ನಟರಾದ ಡಾ. ಶಿವರಾಜ್ ಕುಮಾರ್, ದರ್ಶನ್ ಮತ್ತು ಧ್ರುವ…

Read More

ಕಿಚ್ಚ ಸುದೀಪ್‌ ಕೈಗೆ ಬ್ಯಾಂಡೇಜ್‌! ಶೂಟಿಂಗ್‌ನಲ್ಲಿ ಗಾಯವೇ? ಅಭಿಮಾನಿಗಳಲ್ಲಿ ಆತಂಕ

ನಟ ಕಿಚ್ಚ ಸುದೀಪ್‌ – ಸ್ಯಾಂಡಲ್ವುಡ್‌ನ ಖ್ಯಾತ ನಟ, ಬಿಗ್‌ಬಾಸ್‌ ಹೋಸ್ಟ್‌ ಮತ್ತು ಅಭಿಮಾನಿಗಳ ಹೃದಯದ ರಾಜ. ಇತ್ತೀಚೆಗೆ ಅವರು ಕಾಣಿಸಿಕೊಂಡ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಕಾರಣ, ಸುದೀಪ್‌ ಅವರ ಕೈ ಗೆ ಬ್ಯಾಂಡೇಜ್, ಅವರಿಗೆ ಏನಾದರೂ ಗಾಯವಾಗಿದೆಯಾ ಎಂಬ ಚಿಂತೆ ಮೂಡಿದೆ. ವೈರಲ್‌ ವಿಡಿಯೋ: ಕೈಗೆ ಬ್ಯಾಂಡೇಜ್‌ ಹಾಕಿಕೊಂಡ ಕಿಚ್ಚ ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ ಅಭಿನಯದ ‘ನಾನು ಮತ್ತು ಗುಂಡ 2’ ಸಿನಿಮಾಗೆ ಶುಭಕೋರಿದ ವಿಡಿಯೋವೊಂದರಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಈ…

Read More

ಕಿಚ್ಚ ಸುದೀಪ್ ಮೋದಿ ಅವರಿಗೆ ಬರೆದ ಬಾವನಾತ್ಮಕ ಪತ್ರ: “ನಾನು ಇವತ್ತು ಒಬ್ಬ ನಾಗರೀಕನಾಗಿ ಬರೆಯುತ್ತಿದ್ದೇನೆ”

ಕಿಚ್ಚ ಸುದೀಪ್‌ನಿಂದ ಪ್ರಧಾನಿ ನರೇಂದ್ರ ಮೋದಿಗೆ ಭಾವನಾತ್ಮಕ ಪತ್ರ – ರಾಷ್ಟ್ರಕ್ಕಾಗಿ ನೀವು ಓದಲೇ ಬೇಕು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತಿರುವ ನಡುವೆಯೇ, ಕನ್ನಡ ಚಲನಚಿತ್ರ ರಂಗದ ಮಹಾನ್ ನಟ ಕಿಚ್ಚ ಸುದೀಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಒಂದು ಭಾವನಾತ್ಮಕ ಹಾಗೂ ರಾಷ್ಟ್ರಭಕ್ತಿ ಉಳ್ಳ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡುವ ಜೊತೆಗೆ ಭಾರತದ ಸೇನೆಯ ಶೌರ್ಯ, ಶಿಸ್ತು ಮತ್ತು ತ್ಯಾಗವನ್ನು ಹೊಗಳಿದ್ದಾರೆ….

Read More

ಲಾಯರ್ ಜಗದೀಶ್ 93 ದಿನಗಳ ನಂತರ ಜೈಲಿನಿಂದ ಬಿಡುಗಡೆ..

ನಮ್ಮ ರಾಜ್ಯದಲ್ಲಿ ಕೆಲವೊಂದು ವಿಷಯಗಳಲ್ಲಿ ಅದು ಸಾಮಾಜಿಕ ಕಳಕಳಿ ಬದ್ದತೆಗೆ ಹೋರಾಟ ಮಾಡಿರುತ್ತಾರೆ. ಬೆಂಗಳೂರು: ಮಾಜಿ ಬಿಗ್‌ಬಾಸ್ (Bigg Boss) ಸ್ಪರ್ಧಿ, ವಕೀಲ ಜಗದೀಶ್ (Lawyer Jagadish) 93 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕೊನೆಯದಾಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಇವರ ಬಂಧನ ಮಾಡಿದ್ದು ಯಾಕೆ ಗೊತ್ತ? ಇದೇ ವರ್ಷದ ಆರಂಭದಲ್ಲಿ ಜಗದೀಶ್ ನಿವಾಸವಿರುವ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಸ್ಥಳೀಯರ ಜೊತೆ ಗಲಾಟೆ ಆಗಿತ್ತು. ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು…

Read More