RRB Group D 21997 ಉದ್ಯೋಗ ನೇಮಕಾತಿ | RRB Group D Job vacancy 2026
ನಮ್ಮ ಭಾರತೀಯ ರೈಲ್ವೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುವರ್ಣಾವಕಾಶ ನೀಡಲಾಗಿದೆ. 2026ನೇ ಸಾಲಿನ ರೈಲ್ವೆ ಗ್ರೂಪ್–ಡಿ ನೇಮಕಾತಿ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಿದ್ದು, ಒಟ್ಟು 21,997 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಮತ್ತು ITI ವಿದ್ಯಾರ್ಹತೆ ಹೊಂದಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕೇಂದ್ರ ಸರ್ಕಾರದ ಶಾಶ್ವತ ಉದ್ಯೋಗವನ್ನು ಪಡೆಯಲು ಬಯಸುವ ಲಕ್ಷಾಂತರ ಯುವಕರಿಗೆ ಇದು ಬಹಳ ದೊಡ್ಡ ಅವಕಾಶವಾಗಿದೆ. ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳು, ಉದ್ಯೋಗ ಭದ್ರತೆ ಹಾಗೂ ಭವಿಷ್ಯದಲ್ಲಿ ಪದೋನ್ನತಿ ಅವಕಾಶಗಳಿರುವ ಕಾರಣದಿಂದ…
ಸಾಲಗಾರರಿಗೆ Big ರೀಲಿಫ್
ಸಾಲಗಾರರು ಯಾರೆಲ್ಲಾ ಇದ್ದೀರಾ ಅವರಿಗೆ ಇದು ನಿಜವಾಗಿಯೂ ಸಂತಸದ ಸುದ್ದಿ ಕಾರಣ ಏನು? ನಮ್ಮ ಬದುಕನ್ನು ನಾವು ಉತ್ತೇಜನ ಮಾಡಲು ನಾವು ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತೇವೆ. ಮತ್ತು ಅದಲ್ಲದೇ ಹೊರಗೆ online app ಮೂಲಕ ಸಹ ಸಾಲಗಳನ್ನು ಪಡೆಯುತ್ತೇವೆ.. ಕೆಲವೊಮ್ಮೆ ಕಾರಣಾಂತರದಿಂದ ಸಾಲಗಳ EMI ಕಟ್ಟಲು ಸಾದ್ಯವಿಲ್ಲದೆ ಇದ್ದಾಗ ಸಾಲಕೊಟ್ಟ ಬ್ಯಾಂಕ್ಗಳು ಕ್ರೀಮಿನಲ್ ಕೇಸ್ ಹಾಕುತ್ತಿದ್ದರು. ಇದು ಎಷ್ಟೋ ಕುಟುಂಬಗಳ ಮಾನ ಕಳೆದುಕೊಂಡ ಸಮಾಜದಲ್ಲಿ ಅವರಿಗೆ ಬದುಕಲು ಸಹ ಅಸಹ್ಯ ಉಂಟುಮಾಡುತಿತ್ತು.. ಇನ್ನೂ ಮುಂದೆ ಹಾಗೆ ಆಗಲ್ಲ…..
MICO – Widget & Live Wallpaper Hanging Emoji: Complete Guide ಹ್ಯಾಂಗಿಂಗ್ emoji trending ಈಗಾ
The MICO app is not just a live chat and social networking platform—it also allows users to customize their phone experience using widgets, live wallpapers, and animated emojis, commonly known as hanging emojis. These visual effects have become extremely popular among Android users who want a more attractive and interactive home screen. In this blog…
🥊 UFC Tonight Results: Did Paddy Pimblett Win? Justin Gaethje vs Paddy – Latest Updates, Rankings & Fight Buzz 🔥
The UFC lightweight division is on fire, and fans across the world are searching for one big question: 👉 Did Paddy Pimblett win tonight?👉 Who won UFC tonight?👉 Is Justin Gaethje fighting Paddy Pimblett next? Here’s a complete, updated breakdown covering UFC results, lightweight rankings, Paddy vs Justin rumors, net worth, odds, and more. 🔥…
Coco Gauff: The Rise of a New Tennis Superstar
Coco Gauff has emerged as one of the brightest stars in world tennis, redefining what it means to be young, fearless, and dominant on the global stage. From a teenage prodigy to a Grand Slam champion, Gauff’s journey is nothing short of inspirational. Early Life and Breakthrough Born on March 13, 2004, in Atlanta, Georgia,…
ಪುರುಷರೇ ಎಚ್ಚರ; ಮೂತ್ರ ವಿಸರ್ಜನೆಯಲ್ಲಿನ ಈ ಸಣ್ಣ ಬದಲಾವಣೆಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ! Prostate cancer
Prostate cancer: ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಇರುವ ಪ್ರಮುಖ ಕ್ಯಾನ್ಸರ್, ಇದು ಮೂತ್ರನಾಳದ ಕೆಳಗಿನ ಪ್ರಾಸ್ಟೇಟ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ದೊಡ್ಡ ಸಮಸ್ಯೆ ಏನೆಂದರೆ, ಇದರ ಆರಂಭಿಕ ಲಕ್ಷಣಗಳು ತೋರುವುದಿಲ್ಲ. ಅನೇಕ ಪುರುಷರು ಪ್ರಾರಂಭದಲ್ಲಿ ಯಾವುದೇ ಸಮಸ್ಯೆಗಳನ್ನು ಅನುಭವಿಸುತ್ತಿಲ್ಲ, ಏಕೆಂದರೆ ಇದು ಒಳಗೆ ನೋವಿಲ್ಲದೆ ಬೆಳಯುತ್ತಿರುತ್ತದೆ . ಕ್ರಮೇಣವಾಗಿ ಇದು ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಬೆನ್ನು ಅಥವಾ ಸೊಂಟದ ನೋವಿನಂತೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆರಂಭಿಕ ಹಂತದಲ್ಲಿ ನೀವೇನಾದರೂ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ ಸೂಕ್ತ…
ದೊನ್ನೆ ಬಿರಿಯಾನಿ ತಿಂದ ನಟ ಡಾಲಿ ಧನಂಜಯ್; ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ? ಎಂದು ಚರ್ಚೆ ಶುರು
ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದರ ಬಗ್ಗೆ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಂಗೇರಿ ಉಪನಗರದ ಅಪ್ಪು’ಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ನಟ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಬಿರಿಯಾನಿ, ಚಿಕನ್- ಮಟನ್ ಖಾದ್ಯಗಳನ್ನು ಸವಿದಿದ್ದಾರೆ. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ? ಎಂದು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತಾನು ಲಿಂಗಾಯತ ಎಂದು ಹೇಳಿಕೊಳ್ಳುವ ಬಸವಣ್ಣನವರ ವಚನಗಳನ್ನು ವೇದಿಕೆಗಳಲ್ಲಿ ಹೇಳುತ್ತಾ ಓಡಾಡುವ ಧನಂಜಯ್ ನಾನ್ ವೆಜ್ ತಿಂತಾರಾ ಎಂದು…
Vande Mataram: More Than Just a Song, It’s the Soul of a Nation
“Vande Mataram” – two words that evoke a powerful swell of emotion, a profound sense of patriotism, and a deep connection to the land and its people. This iconic phrase, often translated as “I bow to thee, Mother,” is far more than just a song; it is a foundational pillar of India’s identity, a testament…
ICC Official Denied Visa for Bangladesh Visit Amid T20 World Cup Row: Report
The International Cricket Council (ICC) has reportedly faced an unexpected diplomatic setback after one of its officials was denied a visa for a planned visit to Bangladesh. The incident comes amid ongoing tensions surrounding the ICC Men’s T20 World Cup, adding another layer of controversy to an already sensitive situation. What Happened? According to reports,…
ದಯವಿಟ್ಟು ಇನ್ನುಮುಂದೆ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಚಾಲು ಇರುವಂತೆ ನೋಡಿಕೊಳ್ಳಿ…Ration Card Karnataka: ರೇಷನ್ ಪಡೆಯಲು ಇನ್ಮುಂದೆ OTP ಇದ್ದರೆ ಸಾಕು…ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್!
ಕರ್ನಾಟಕ ಸರ್ಕಾರವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸಲು ಹೊಸ ಬದಲಾವಣೆಯನ್ನು ಜಾರಿಗೆ ತರಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನು ಮುಂದೆ ಫಲಾನುಭವಿಗಳಿಗೆ ಮಾಸಿಕ ಪಡಿತರ ವಿತರಣೆ ಮಾಡುವಾಗ ಒನ್ ಟೈಮ್ ಪಾಸ್ವರ್ಡ್ (OTP) ಆಧಾರಿತ ವ್ಯವಸ್ಥೆಯನ್ನು ಬಳಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ದೊಡ್ಡ ಮಟ್ಟದ ಇದು ನೆರವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದಲ್ಲಿ ಪ್ರತಿಯೊಂದು…
