ದರ್ಶನ್‌ ಗೆ ಒಳ್ಳೆಯದಾಗಬೇಕು ಮತ್ತು ಡೆವಿಲ್ ಗೆಲ್ಲಬೇಕು – ಸುಮಲತಾ ಅಂಬರೀಷ್

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವ‍ರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎಂಬುದು ಎಲ್ಲಾರಿಗೂ ತಿಳಿದಿದೆ. ಆದರೆ ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ…

Read More

ಕಿಚ್ಚ ಸುದೀಪ್‌ ಕೈಗೆ ಬ್ಯಾಂಡೇಜ್‌! ಶೂಟಿಂಗ್‌ನಲ್ಲಿ ಗಾಯವೇ? ಅಭಿಮಾನಿಗಳಲ್ಲಿ ಆತಂಕ

ನಟ ಕಿಚ್ಚ ಸುದೀಪ್‌ – ಸ್ಯಾಂಡಲ್ವುಡ್‌ನ ಖ್ಯಾತ ನಟ, ಬಿಗ್‌ಬಾಸ್‌ ಹೋಸ್ಟ್‌ ಮತ್ತು ಅಭಿಮಾನಿಗಳ ಹೃದಯದ ರಾಜ. ಇತ್ತೀಚೆಗೆ ಅವರು ಕಾಣಿಸಿಕೊಂಡ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಕಾರಣ, ಸುದೀಪ್‌ ಅವರ ಕೈ ಗೆ ಬ್ಯಾಂಡೇಜ್, ಅವರಿಗೆ ಏನಾದರೂ ಗಾಯವಾಗಿದೆಯಾ ಎಂಬ ಚಿಂತೆ ಮೂಡಿದೆ. ವೈರಲ್‌ ವಿಡಿಯೋ: ಕೈಗೆ ಬ್ಯಾಂಡೇಜ್‌ ಹಾಕಿಕೊಂಡ ಕಿಚ್ಚ ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ ಅಭಿನಯದ ‘ನಾನು ಮತ್ತು ಗುಂಡ 2’ ಸಿನಿಮಾಗೆ ಶುಭಕೋರಿದ ವಿಡಿಯೋವೊಂದರಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಈ…

Read More