Image Credit source: mahesh hariani/Moment/Getty Images

❝ಮದುವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ!❞ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆಯ ಅಭಿಪ್ರಾಯ

ಬೆಂಗಳೂರು, ಜೂನ್ 2 –ಮದುವೆ ಎಂಬುದು ಯಾವುದೇ ಹೆಣ್ಣಿನ ಜೀವನದಲ್ಲಿ ಮಹತ್ವದ ತಿರುವು. ಆದರೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಮಹಿಳೆಯ ಪೋಸ್ಟ್ ಮದುವೆಯ ಅಗತ್ಯತೆ ಮತ್ತು ಅದರ ಪರಿಣಾಮಗಳ ಬಗ್ಗೆ ಭಿನ್ನವಾದ ಚಿಂತನೆಗೆ ಕಾರಣವಾಗಿದೆ. 👩‍💻 ಮದುವೆ ಇಲ್ಲದೆ ಬದುಕಿದರೆ…? AsksIndianWomen ಎಂಬ ರೆಡ್ಡಿಟ್ ಖಾತೆಯಲ್ಲಿ, ಒಂದು ಮಹಿಳೆ ಅವಿವಾಹಿತ ಬದುಕಿನ ಲಾಭಗಳನ್ನು ವಿವರಿಸಿರುವುದೇ ಈ ಸುದೀರ್ಘ ಚರ್ಚೆಗೆ ದಾರಿ ಮಾಡಿದೆ. ಅವರ ಮತದಿಂದ ಕೆಲ ಮುಖ್ಯ ಅಂಶಗಳು: 👰 ಮದುವೆಯಾದ ಮೇಲೆ…

Read More

🎬 ಕಮಲ್ ಹಾಸನ್ ವಿವಾದದ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕನ್ನಡಿಗರನ್ನು ಕೆಣಕಿದರೆ..!h

ಬೆಂಗಳೂರು, ಜೂನ್ 2:ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆಯಾದಂತ ಮಾತುಗಳನ್ನು ನಟ ಕಮಲ್ ಹಾಸನ್ ನೀಡಿದ ಬೆನ್ನಲ್ಲೇ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ವಿವಾದಾತ್ಮಕ ಹೇಳಿಕೆಯಿಂದ ಕರ್ನಾಟಕದ ಜನತೆ ವಿರೋಧವನ್ನು ಎದುರಿಸುತ್ತಿದ್ದಾರೆ. 📌 ಕಮಲ್ ಹೇಳಿಕೆ – ವಿವಾದಕ್ಕೆ ಪ್ರಾರಂಭ ‘ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿದೆ’ ಎಂಬ ಕಮಲ್ ಹಾಸನ್ ಅವರ ಹೇಳಿಕೆ, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತಾ ಕನ್ನಡಪರ ಸಂಘಟನೆಗಳು: 🎥 ‘ಥಗ್ ಲೈಫ್’ ಸಿನಿಮಾ ಧಕ್ಕೆಗೆ ಸಿಲುಕಿತೇ..? ಕಮಲ್ ಹಾಸನ್ ನಟನೆಯ…

Read More

ಫುಟ್ಬಾಲ್ ಆಟವಾಡಿದ ಕಾಗೆ ಮತ್ತು ಪುಟ್ಟ ಹುಡುಗ – ಮನಗೆಲ್ಲುವ ಅಪರೂಪದ ದೃಶ್ಯ!

ಬೆಳಗಿನ ಜಾವ ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನಗಿಸುವಂತಾಗಿರುತ್ತವೆ, ಮತ್ತೆ ಕೆಲವು ಎಮೋಷನಲ್ ಆಗಿರುತ್ತವೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಎಂಥದ್ದೆಂದರೆ, ನೋಡಿದ್ರೆ ಕಣ್ಣು ನಂಬಲ್ಲ! ಕಾರಣ, ಇದರಲ್ಲಿ ಕಾಗೆಯೊಂದು ಪುಟ್ಟ ಬಾಲಕನೊಂದಿಗೆ ಫುಟ್ಬಾಲ್ ಆಡುತ್ತದೆ! ಎಲ್ಲಿ ನಡೆದಿದೆ ಈ ಅಪರೂಪದ ಘಟನೆ? ಈ ಅಚ್ಚರಿ ವಿಡಿಯೋ ದಕ್ಷಿಣ ಗೋವಾದಲ್ಲಿ ಚಿತ್ರೀಕರಿಸಲಾಗಿದ್ದು, ಈ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು Chadefootball ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಶೇರ್ ಮಾಡಿದ್ದು,…

Read More

“ನನ್ನಿಷ್ಟ ನನ್ನ ಗಾಡಿ!” – ಹೆಲ್ಮೆಟ್ ವಿಚಾರಕ್ಕೆ ಟ್ರಾಫಿಕ್ ಪೊಲೀಸರ ಜೊತೆ ಮಹಿಳೆಯ ಕಿರಿಕ್

ಬೆಂಗಳೂರು, ಮಾಗಡಿ ರಸ್ತೆ:ಬೆಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಮಹಿಳಾ ಸವಾರರ ನಡುವೆ ನಡೆದ ಹೊಸ ಕಿರಿಕ್ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೆಲ್ಮೆಟ್ ಧರಿಸದ ಪ್ರಕರಣವೊಂದರಲ್ಲಿ ಮಹಿಳೆ ತಾನು ದಂಡ ಕಟ್ಟಲ್ಲ ಎಂದು ಟ್ರಾಫಿಕ್ ಪೊಲೀಸರಿಗೆ ಧೈರ್ಯವಾಗಿ ತಿರುಗೇಟು ನೀಡಿದ ಘಟನೆ ಇದು. ಏನಾಗಿತ್ತು ವಿಷಯ? ಮಾಗಡಿ ರಸ್ತೆ ಸಂಚಾರಿ ಠಾಣೆ ಹತ್ತಿರ ಮಹಿಳೆ ತನ್ನ ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ಮುಂದೆ ಕುಳಿತಿದ್ದ ಮಹಿಳೆ ಹೆಲ್ಮೆಟ್ ಹಾಕಿದ್ದರೂ, ಹಿಂದೆ ಕುಳಿತಿದ್ದ ಸ್ನೇಹಿತೆ ಹೆಲ್ಮೆಟ್ ಹಾಕಿರಲಿಲ್ಲ….

Read More

IMF Approves $1.4 Billion Loan to Pakistan in 2025: What It Means for the Nation’s Future

IMF Loan to Pakistan 2025: A Lifeline or Long-Term Liability? In a significant move, the International Monetary Fund (IMF) has approved a $1.4 billion loan for Pakistan under its Resilience and Sustainability Facility (RSF), alongside a $1 billion disbursement as part of its ongoing $7 billion Extended Fund Facility (EFF). This comes at a time…

Read More

SBI Recruitment 2025: SBI ಬ್ಯಾಂಕಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ

SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇದೆ ಮೇ 9 ರಿಂದ ಮೇ 29 ರವರೆಗೆ ಅರ್ಜಿ ಸಲ್ಲಿಸಲು ಆವಕಾಶವಿರುತ್ತದೆ. ಯಾರೆಲ್ಲಾ ಪದವೀಧರರಾಗಿದ್ದೀರೋ ಅವರಿಗೊಂದು ಉತ್ತಮ ಆವಕಾಶವಿದು. ಅಭ್ಯರ್ಥಿಯಾ ವಯಸ್ಸು 21-30 ವರ್ಷಗಳಾಗಿರಬೇಕು. ಸಾಮಾನ್ಯ General OBC, ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿದೆ 750 ರೂ. ಆಯ್ಕೆಮಾಡುವ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೆಡೆಯುತ್ತದೆ. ಈಗಾಗಲೇ ಪದವಿ ಮುಗಿದ ನಂತರ ಸರ್ಕಾರಿ ಕೆಲಸ…

Read More

ಕೊನೆಗೂ ಕ್ಷಮಿಸಿ ಎಂದ ಸೋನು ನಿಗಮ್..

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ. ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕಡೆಗೂ ಗಾಯಕ ಸೋನು ನಿಗಮ್ (Sonu…

Read More

ಲಾಯರ್ ಜಗದೀಶ್ 93 ದಿನಗಳ ನಂತರ ಜೈಲಿನಿಂದ ಬಿಡುಗಡೆ..

ನಮ್ಮ ರಾಜ್ಯದಲ್ಲಿ ಕೆಲವೊಂದು ವಿಷಯಗಳಲ್ಲಿ ಅದು ಸಾಮಾಜಿಕ ಕಳಕಳಿ ಬದ್ದತೆಗೆ ಹೋರಾಟ ಮಾಡಿರುತ್ತಾರೆ. ಬೆಂಗಳೂರು: ಮಾಜಿ ಬಿಗ್‌ಬಾಸ್ (Bigg Boss) ಸ್ಪರ್ಧಿ, ವಕೀಲ ಜಗದೀಶ್ (Lawyer Jagadish) 93 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕೊನೆಯದಾಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಇವರ ಬಂಧನ ಮಾಡಿದ್ದು ಯಾಕೆ ಗೊತ್ತ? ಇದೇ ವರ್ಷದ ಆರಂಭದಲ್ಲಿ ಜಗದೀಶ್ ನಿವಾಸವಿರುವ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಸ್ಥಳೀಯರ ಜೊತೆ ಗಲಾಟೆ ಆಗಿತ್ತು. ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು…

Read More

50 ಸಾವಿರ ಉಚಿತ ವಿದ್ಯಾರ್ಥಿವೇತನ Scholarship Scheme ದೊರೆಯಲಿದೆ ಈ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು Apply ಮಾಡಿ 

ಉತ್ತಮವಾದ ಶಿಕ್ಷಣ ಎಲ್ಲಾರಿಗೂ ಬೇಕಾಗಿದೆ ಆದರೆ ಆರ್ಥಿಕ ಪರಿಸ್ಥಿತಿಗಳು ಅವರ ಕನಸುಗಳಿಗೆ ತಡೆಗೊಡೆಯಾಗಿ ನಿಲ್ಲತ್ತವೆ. ಇಂತಹ ಪರಿಸ್ಥಿತಿಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ಹೀಗಿನಾ ಪೀಳಿಗೆಯಲ್ಲಿ ಹಲವು ಸಂಸ್ಥೆಗಳು ವಿದ್ಯಾರ್ಥಿಳಿಗೆ ಸ್ಕಾಲರ್‌ ಶಿಪ್‌ ನೀಡಲು ಯೋಜನೆಯನ್ನು ಶುರುಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತ್ತೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಾಯಕವಾಗಿವೆ. ಪ್ರಮುಖವಾಗಿ ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ತಿಳಿಸುತ್ತೇನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ join ಆಗಲು ಇಲ್ಲಿ ಕ್ಲಿಕ್ ಮಾಡಿ  Cadence Scholarship…

Read More