swamyworld

About me ‘swamyworld’ frequently provides important news, incidents, and intriguing data in a ‘Easy to Understand’ way. We’ll make things simpler and deliver it to you in the genuine journalism spirit. i have 3 years of experience in journalism ವಿಷಯಗಳು ಮತ್ತು ಅನ್ವೇಷಣೆಗಳು ಮಾಹಿತಿರೂಪದಲ್ಲಿ ಕಲಿಯಲು ತಿಳಿಯಲು ಆಧಾರವಾಗಿರುತ್ತದೆ

SBI Recruitment 2025: SBI ಬ್ಯಾಂಕಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ

SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇದೆ ಮೇ 9 ರಿಂದ ಮೇ 29 ರವರೆಗೆ ಅರ್ಜಿ ಸಲ್ಲಿಸಲು ಆವಕಾಶವಿರುತ್ತದೆ. ಯಾರೆಲ್ಲಾ ಪದವೀಧರರಾಗಿದ್ದೀರೋ ಅವರಿಗೊಂದು ಉತ್ತಮ ಆವಕಾಶವಿದು. ಅಭ್ಯರ್ಥಿಯಾ ವಯಸ್ಸು 21-30 ವರ್ಷಗಳಾಗಿರಬೇಕು. ಸಾಮಾನ್ಯ General OBC, ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿದೆ 750 ರೂ. ಆಯ್ಕೆಮಾಡುವ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೆಡೆಯುತ್ತದೆ. ಈಗಾಗಲೇ ಪದವಿ ಮುಗಿದ ನಂತರ ಸರ್ಕಾರಿ ಕೆಲಸ…

Read More

ಕೊನೆಗೂ ಕ್ಷಮಿಸಿ ಎಂದ ಸೋನು ನಿಗಮ್..

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ. ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕಡೆಗೂ ಗಾಯಕ ಸೋನು ನಿಗಮ್ (Sonu…

Read More

ಲಾಯರ್ ಜಗದೀಶ್ 93 ದಿನಗಳ ನಂತರ ಜೈಲಿನಿಂದ ಬಿಡುಗಡೆ..

ನಮ್ಮ ರಾಜ್ಯದಲ್ಲಿ ಕೆಲವೊಂದು ವಿಷಯಗಳಲ್ಲಿ ಅದು ಸಾಮಾಜಿಕ ಕಳಕಳಿ ಬದ್ದತೆಗೆ ಹೋರಾಟ ಮಾಡಿರುತ್ತಾರೆ. ಬೆಂಗಳೂರು: ಮಾಜಿ ಬಿಗ್‌ಬಾಸ್ (Bigg Boss) ಸ್ಪರ್ಧಿ, ವಕೀಲ ಜಗದೀಶ್ (Lawyer Jagadish) 93 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕೊನೆಯದಾಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಇವರ ಬಂಧನ ಮಾಡಿದ್ದು ಯಾಕೆ ಗೊತ್ತ? ಇದೇ ವರ್ಷದ ಆರಂಭದಲ್ಲಿ ಜಗದೀಶ್ ನಿವಾಸವಿರುವ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಸ್ಥಳೀಯರ ಜೊತೆ ಗಲಾಟೆ ಆಗಿತ್ತು. ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು…

Read More

50 ಸಾವಿರ ಉಚಿತ ವಿದ್ಯಾರ್ಥಿವೇತನ Scholarship Scheme ದೊರೆಯಲಿದೆ ಈ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು Apply ಮಾಡಿ 

ಉತ್ತಮವಾದ ಶಿಕ್ಷಣ ಎಲ್ಲಾರಿಗೂ ಬೇಕಾಗಿದೆ ಆದರೆ ಆರ್ಥಿಕ ಪರಿಸ್ಥಿತಿಗಳು ಅವರ ಕನಸುಗಳಿಗೆ ತಡೆಗೊಡೆಯಾಗಿ ನಿಲ್ಲತ್ತವೆ. ಇಂತಹ ಪರಿಸ್ಥಿತಿಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ಹೀಗಿನಾ ಪೀಳಿಗೆಯಲ್ಲಿ ಹಲವು ಸಂಸ್ಥೆಗಳು ವಿದ್ಯಾರ್ಥಿಳಿಗೆ ಸ್ಕಾಲರ್‌ ಶಿಪ್‌ ನೀಡಲು ಯೋಜನೆಯನ್ನು ಶುರುಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತ್ತೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಾಯಕವಾಗಿವೆ. ಪ್ರಮುಖವಾಗಿ ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ತಿಳಿಸುತ್ತೇನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ join ಆಗಲು ಇಲ್ಲಿ ಕ್ಲಿಕ್ ಮಾಡಿ  Cadence Scholarship…

Read More

ಏನಿದು ಸಿಂಧು ನದಿ ಒಪ್ಪಂದ? ಪಾಕಿಸ್ತಾನಕ್ಕೆ ಹೀಗ ತಳಮಳ ಇದು ಪಾಕಿಸ್ತಾನ ಕಳೆದುಕೊಂಡ ಕೊನೆಯ ಅನುಬಂಧ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ, ಭಾರತ ಮತ್ತು ಪಾಕಿಸ್ತಾನ ನಡುವೆ ಅಲ್ಪಸ್ವಲ್ಪ ಉಸಿರಾಡುತ್ತಿದ್ದ ರಾಜತಾಂತ್ರಿಕ ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಪಹಲ್ಗಾಮ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಪಾಕಿಸ್ತಾನ ಹೇಳಿದ್ದರೂ, ಅದರ ಪಾತ್ರವನ್ನು ಸಾಬೀತುಪಡಿಸುವ ಹಲವಾರು ಪುರಾವೆಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಒಟ್ಟು ಐದು ಕಠಿಣ ಕ್ರಮಗಳನ್ನು ಭಾರತ ಘೋಷಿಸಿದೆ. ಈ ಪೈಕಿ ಸಿಂಧು ನದಿ ಒಪ್ಪಂದ ಕೂಡ ಒಂದಾಗಿದ್ದು, ಈ ಒಪ್ಪಂದದ ಸಂಪೂರ್ಣ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಮುಖ್ಯ…

Read More